ಹಸಿರತ್ತ ಹಸಿರಿತ್ತ ತುಂಬಿತ್ತ ಆಷಾಢದಾಗ ಕಾಲ ಕರೆದಿತ್ತ ಪಶ್ಚಿಮ ಘಟ್ಟದ ದೂಧಸಾಗರದತ್ತ ಗಿರಿ ನೆತ್ತಿಯಿಂದ ನೀರ ಬೀಳ್ತಿತ್ತ ಅಲ್ಲಿ ಝರಿ ಕುಣೀತಿತ್ತ ಬಂದವರ ಚಿತ್ತ ಸೆಳೀತಿತ್ತ ನೀರ್ ಆವ್ಯಾಗಿ ಮ್ಯಾಗ್ ಏರಿ ಮಾಡ ಆತಿತ್ತ ಸೂರ್ಯನ ಮೋತೀಗಿ ಮುಸುಗ ಹಾಕ್ತಿತ್ತ ಅತ್ತಿತ್ತ ಓಡ್ತಿತ್ತ ಮಾಡ ಮತ್ತ ಬರ್ತಿತ್ತ ಧೋ ಅಂತ ಹುಚ್ಚ ಮಳಿ ಸುರಸ್ತಿತ್ತ ಮಳೀಗಿ ಸೊಕ್ಕಿತ್ತ ಮಾಂಡೋವಿ ನದಿ ಉಕ್ತಿತ್ತ ಗಡಬಡ ಮಾಡ್ತಿತ್ತ ನದಿ ನೀರ ದಡಬಡ ಹರದು ಬಂಡೀಗಿ ಬಡೀತಿತ್ತ ಧಡ್ ಧಡಲ್ಲನೆ ಗುಡ್ಡದಡಿಗಿ ಧುಮಕ್ತಿತ್ತ […]
ಓದು, ಬದುಕಿಗೆ ಮತ್ತು ಅರಿವಿಗೆ ಅತ್ಯವಶ್ಯಕ ಚಟುವಟಿಕೆ. ಬದುಕನ್ನು ವಿಶಾಲ ದೃಷ್ಟಿಯಿಂದ ನೋಡುವುದು ಮತ್ತು ನಾವಿರುವ ಈ ಐಹಿಕ ಜಗತ್ತನ್ನು ಯಾವ ಪೂರ್ವಾನುಗ್ರಹ ಪೀಡಿತ ದೃಷ್ಟಿಯಿಂದ ನೋಡದೆ ಒಂದು ಅಂತಃಚಕ್ಷುವಿನಿಂದ ಅರಿಯಲು ಓದೆಂಬುದು ಒಂದು ಸಾಧನ. ಓದೆಂಬುದು ಕೇವಲ ಕಣ್ಣುಗಳಿಂದ ನಡೆಸುವ ಅಕ್ಷರಗಳ ಗಮನವಲ್ಲ. ಅದು ಅರಿವಿಗೆ ಬಾರದ, ಗಹನವೆನಿಸುವ ವಿಷಯವೊಂದರ ಆಳ ಅಧ್ಯಯನ ಮತ್ತು ಆ ವಿಷಯವನ್ನು ಸ್ವಂತವಾಗಿಸಿಕೊಳ್ಳುವಿಕೆ. ಅಂದರೆ, ತಿಳಿಯದಿದ್ದುದನ್ನು ತಿಳಿದು, ಆಂತರ್ಯದಲ್ಲಿ ಹೊಳೆಯುವುದು. ಓದಿನ ಗಮ್ಯವೇ ಅಂತರಂಗದ ಹೊಳಪು. ಓದು, ವಿದ್ಯಾವಂತನೊಬ್ಬನನ್ನು ನಿಯಂತ್ರಿಸುವ ಅಂಕೆ. ಅಂದರೆ, […]
According to Anna Hazare, “Corruption has no place in a civilized society”. However, in most of the countries, especially in Bharat, corruption has pervaded in every section of public and private life. Corruption, being a ‘cancer’, will slowly kill the country. Therefore, it is our bounden duty to commit ourselves to fight the evil of corruption and to […]